ಕಥೋಲಿಕ್ ಸಭಾ ಶಕ್ತಿನಗರ ಘಟಕದಿಂದ ಅನ್ನದಾಸೋಹ ಮತ್ತು ಆಹಾರ ಕಿಟ್ ವಿತರಣೆ ಕಾರ್ಯಕ್ರಮ ದಿನಾಂಕ 18.05.2021 ರಂದು ಮಂಗಳೂರು ಪರಿಸರದದಲ್ಲಿ ನೆರವೇರಿತು. ಕಾರ್ಮಿಕರಿಗೆ,ನಿರ್ಗತಿಕರಿಗೆ, ಊಟದ ಪ್ಯಾಕೆಟ್, ನೀರು ಹಾಗೂ ಮಾಸ್ಕ್ ವಿತರಿಸಲಾಯಿತು. ಅದರ ಜೊತೆಗೆ ಸರಿಯಾದ ಫಲಾನುಭವಿಗಳಿಗೆ ದೈನಂದಿನ ಅಗತ್ಯ ವಸ್ತುಗಳ ಆಹಾರ ಕಿಟ್ ವಿತರಿಸಲಾಯಿತು.
Comments powered by CComment